Posts

Showing posts from August, 2026

The Special Sacred Shrine of Lord Mahavishnu Situated in the Middle of a Lake!

Image
The Special Sacred Shrine of Lord Mahavishnu Situated in the Middle of a Lake!   You may have heard of the Shri Ananthapadmanabha Temple in Thiruvananthapuram, the capital of Keralam, one of the richest temples in the world. If you are reading this article, you may have visited the temple at least once and had the darshan of Lord Mahavishnu. But do you know where the original abode of Ananthapadmanabha Swamy is? To put it simply, just as the Shri Manjunatha Swamy Temple at Dharmasthala and the Sri Manjunatha Temple at Kadri are connected, there is also a connection between the Shri Ananthapadmanabha Swamy Temple in Thiruvananthapuram and this temple. The famous vegetarian crocodile "Babiya", which was well known across India, lived in the lake surrounding this very temple! By now, you may have guessed which temple I am talking about! This is the Ananthapura Sri Ananthapadmanabha Swamy Temple, located at Naikap in Kumbla, Kasaragod district, near Mangaluru. Many years ago, bef...

ಕೆರೆಯ ಮಧ್ಯದಿ ನೆಲೆನಿಂತ ಮಹಾವಿಷ್ಣುವಿನ ವಿಶೇಷ ಪುಣ್ಯ ಕ್ಷೇತ್ರ!

Image
  ಕೆರೆಯ ಮಧ್ಯದಿ ನೆಲೆನಿಂತ ಮಹಾವಿಷ್ಣುವಿನ ವಿಶೇಷ ಪುಣ್ಯ ಕ್ಷೇತ್ರ!   ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ, ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬಗ್ಗೆ ನೀವು ಕೇಳಿರುತ್ತೀರಿ, ಈ ಲೇಖನ ಓದುತ್ತಿರುವ ನೀವು ಒಮ್ಮೆಯಾದರೂ ಅಲ್ಲಿಗೆ ಹೋಗಿ ಮಹಾವಿಷ್ಣು ದೇವರ ದರ್ಶನ ಮಾಡಿರಬಹುದು. ಆದರೆ ಅನಂತಪದ್ಮನಾಭ ಸ್ವಾಮಿಯ ಮೂಲಸ್ಥಾನ ಯಾವುದು ಎಂದು ನಿಮಗೆ ಗೊತ್ತಿದೆಯಾ!? ಸುಲಭದಲ್ಲಿ ಹೇಳುವುದಾದರೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೇಗೆ ಸಂಬಂಧ ಇದೆಯೋ ಹಾಗೆಯೇ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಈ ದೇವಾಲಯಕ್ಕೆ ಒಂದು ಸಂಬಂಧವಿದೆ. ಭಾರತದಲ್ಲಿ ಪ್ರ‌ಸಿದ್ಧಿ ಪಡೆದಿದ್ದ ಶಾಕಾಹಾರಿ ಮೊಸಳೆ "ಬಬಿಯಾ" ಜೀವಿಸಿದ್ದು ಇದೇ ದೇವಸ್ಥಾನದ ಸುತ್ತ ಇರುವ ಕೆರೆಯಲ್ಲಿ! ಈಗ ನಿಮಗೆ ಗೊತ್ತಾಗಿರಬಹುದು ನಾನು ಯಾವ ದೇವಸ್ಥಾನದ ಬಗ್ಗೆ ಹೇಳುತ್ತಿದ್ದೇನೆ ಎಂದು! ಇದುವೇ ಮಂಗಳೂರು ಸಮೀಪದಲ್ಲಿರುವ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ! ಬಹಳ ವರ್ಷಗಳ ಹಿಂದೆ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸ್ಥಾಪನೆಗೊಳ್ಳುವ ಮೊದಲು ಕುಂಬಳೆಯ ಅನಂತಪುರದಲ್ಲಿ ಕೃಷ್ಣಾಕರ್ಣಾಮೃತ ಸೇರಿ ಮೊದಲಾದ ಗ್ರಂಥಗಳನ್ನು ರಚಿಸಿದ ಶ್ರೀಕೃಷ್ಣ ದೇವರ ಭಕ್ತರಾದ ...